Karnataka Public Voice

Sportlight

News

ಪ್ರತಿಷ್ಠಿತ ಕಾಲೇಜು ಬಳಿಯಲ್ಲಿ ವ್ಯಕ್ತಿಯ ನಿಗೂಢ ಸಾವು?

ಹುಬ್ಬಳ್ಳಿ: ನಿಗೂಢವಾಗಿ ಉಳಿದ ವ್ಯಕ್ತಿಯ ಅಂತ್ಯಕ್ರಿಯೆ ಯತ್ನ. ಇದು ಸಹಜವಾದ ಸಾವೋ? ಆತ್ಮಹತ್ಯೆಯೋ? ಕೊಲೆಯೋ? ಹೌದು, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಬುಡರಸಿಂಗಿ ಬಳಿಯ ಪ್ರತಿಷ್ಠಿತ…

ADMIN ADMIN

Follow US

SOCIALS

In This Week's Issue

Popular in This Week

ಹುಬ್ಬಳ್ಳಿ ಬ್ರೇಕಿಂಗ್: ಪಾಲಿಕೆ ಸದಸ್ಯನನ್ನು ಅಡ್ಡಗಟ್ಟಿ ಜೀವ ಬೆದರಿಕೆ….?

ಹುಬ್ಬಳ್ಳಿ: ನಗರದ ಗದಗ ರಸ್ತೆಯ ಪುರಸಭೆ ಕಾರ್ಪೊರೇಟರ್ ನನ್ನು ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಘಟನೆ ನಗರದ ಶಹರ…

ADMIN ADMIN 0 Min Read

ಪ್ರತಿಷ್ಠಿತ ಕಾಲೇಜು ಬಳಿಯಲ್ಲಿ ನಿಗೂಢ ಪ್ರಕರಣವನ್ನು ಬೇಧಿಸಿದ ಗ್ರಾಮೀಣ ಠಾಣೆಯ ಪೊಲೀಸರು!!

ಹುಬ್ಬಳ್ಳಿ: ಬುಡರಸಿಂಗಿ ಬಳಿಯ ಪ್ರತಿಷ್ಠಿತ ಕಾಲೇಜು ಬಳಿಯಲ್ಲಿ ಅನುಮಾನ್ಪದವಾಗಿ ಸಾವನ್ನಪ್ಪಿದ ಪ್ರಕರಣವನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಮುರುಗೇಶ್ ಚನ್ನಣ್ಣನವರ್…

ADMIN ADMIN 1 Min Read

ಹುಬ್ಬಳ್ಳಿ: ಕಳೆದುಹೋದ ವ್ಯಾನಿಟಿ ಬ್ಯಾಗ್‌ ಪತ್ತೆ – ವಿದ್ಯಾನಗರ ಪೊಲೀಸರಿಂದ ಮಾದರಿ ಕಾರ್ಯಾಚರಣೆ..!!

ಹುಬ್ಬಳ್ಳಿ: ನಗರದ ಹೊಸೂರು ಬಸ್ ನಿಲ್ದಾಣದಿಂದ ಕುಂದಗೋಳ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವೃದ್ಧರು ಕಳೆದುಕೊಂಡ ವ್ಯಾನಿಟಿ ಬ್ಯಾಗ್‌ನ್ನು ವಿದ್ಯಾನಗರ ಪೊಲೀಸ್…

ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ… ಕೊಲೆಯ ಶಂಕೆ..!?

ಹುಬ್ಬಳ್ಳಿ: ವ್ಯಕ್ತಿಯೋರ್ವನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯ ಹುಬ್ಬಳ್ಳಿಯ ತಾಲೂಕಿನ ಅಂಚಟಗೇರಿ ಗ್ರಾಮದಲ್ಲಿ ಪತ್ತೆಯಾಗಿದೆ. ಹುಬ್ಬಳ್ಳಿ…

ADMIN ADMIN 0 Min Read

ಹುಬ್ಬಳ್ಳಿಯಲ್ಲಿ ಮತ್ತೆ ಹರಿದ ನೆತ್ತರು, ಕೊಲೆ ಆರೋಪಿಗಳ ಶೀಘ್ರ ಬಂಧನ… ಎನ್ ಶಶಿಕುಮಾರ..!!

ಹುಬ್ಬಳ್ಳಿ:ವ್ಯಕ್ತಿಯೋರ್ವನನ್ನು ಮಾರಾಕಾಸ್ತ್ರದಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ ಘಟನೆ ಇಲ್ಲಿನ ನಗರದ ಹೊರವಲಯದ ಗದಗ ರಸ್ತೆಯಲ್ಲಿ ಗುರುವಾರ ತಡರಾತ್ರಿ ನಡೆದಿದ್ದು,…

ಆಸ್ತಿ ವಿಚಾರಕ್ಕೆ ತಂದೆ ತಾಯಿಯನ್ನು ಕೊಂದ ಪಾಪಿ ಮಗ ಅರೆಸ್ಟ್…!!

ಹುಬ್ಬಳ್ಳಿ: ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದ್ದ ತಂದೆ ಹಾಗೂ ಮಲತಾಯಿಯ ಬರ್ಬರವಾಗಿ ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು 24 ಘಂಟೆಯಲ್ಲಿ…

ವೇಗವಾಗಿ ಬಂದು ಮರಕ್ಕೆ ಡಿಕ್ಕಿ ಹೊಡೆದ ಕಾರು: ಓರ್ವ ಸಾವು, ಇನ್ನೋರ್ವನ ಸ್ಥಿತಿ ಚಿಂತಾಜನಕ..!!

ಹುಬ್ಬಳ್ಳಿ:ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಧಾರವಾಡ ಜಿಲ್ಲೆಯ…

ಸಿಸಿಬಿ ಪೊಲೀಸರ ಕಾರ್ಯಚರಣೆ, 250 ಗ್ರಾಂ ಗಾಂಜಾ ವಶ, ಇಬ್ಬರು ಆರೋಪಿಗಳ ಬಂಧನ…!

ಹುಬ್ಬಳ್ಳಿ: ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೋಲಿಸರು ಕಾರ್ಯಾಚರಣೆ ಮಾಡಿ ಇಬ್ಬರು ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.…

ADMIN ADMIN 1 Min Read

ಬ್ರೇಕಿಂಗ್ ನ್ಯೂಸ್: ಆಸ್ತಿ ವಿಚಾರಕ್ಕೆ ಡಬಲ್ ಮರ್ಡರ್.. ಬೆಚ್ಚಿ ಬಿದ್ದ ಗ್ರಾಮಸ್ಥರು!!

ಹುಬ್ಬಳ್ಳಿ: ಆಸ್ತಿ ವಿಚಾರವಾಗಿ ಹೆತ್ತ ತಂದೆ-ತಾಯಿಯನ್ನೆ ಮಗ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ…

ಬೆಳ್ಳಂಬೆಳಿಗ್ಗೆ ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ…!

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ನಡೆಯುತ್ತಿರುವ ಸಾಲು ಸಾಲು ಹತ್ಯೆಗಳು ಹಾಗು ಗಾಂಜಾ ಹಾವಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಬೆಂಡಿಗೇರಿ ಠಾಣೆಯ…

ADMIN ADMIN 1 Min Read

ಬೈಕ್ ಹಾಗೂ ಖಾಸಗಿ ಬಸ್ ನಡುವೆ ಅಪಘಾತ, ಇಬ್ಬರಿಗೆ ಗಂಭೀರ ಗಾಯ.

ಹುಬ್ಬಳ್ಳಿ; ನಗರದ ಕಲಘಟಗಿ ರಸ್ತೆಯಲ್ಲಿ ಖಾಸಗಿ ಬಸ್ ಹಾಗೂ ಡಿಯೋ ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಯುವಕರು ಗಂಭೀರವಾಗಿ…

ADMIN ADMIN 1 Min Read

“ಅಫೀಮ್” ಹಾಗೂ ಅದರ”ಪೊಪೆಸ್ಟಾ ಪಾವಡರ್” ಮಾರಾಟ ಮಾಡುತ್ತಿದ್ದ ಅಂತರರಾಜ್ಯದ 5 ಜನ ‘ಪೆಡ್ಲರ್’ ಗಳ ಬಂಧನ…

ಹುಬ್ಬಳ್ಳಿ : ಅಫೀಮ್ ಮತ್ತು ಆಫೀಮ್ ಗಿಡದ ಪಾವಡರ್ \'ಪೊಪೆಸ್ಟ್ರಾ\' ಹೆಸರಿನ ಮಾದಕ ವಸ್ತುಗಳನ್ನು ಹುಬ್ಬಳ್ಳಿ ಹಾಗೂ ವಿವಿಧ ಕಡೆಗಳಲ್ಲಿ…

ADMIN ADMIN 1 Min Read
- Sponsored -
Ad image

The Latest

News

ಕರವೇ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಭರ್ಜರಿ ಕಾರ್ಯಚರಣೆ…ಒಂದು ಕ್ವಿಂಟಲ್ ಗೂ ಅಧಿಕ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ…

ಹುಬ್ಬಳ್ಳಿ: ನಗರದ ಪ್ಲಾಸ್ಟಿಕ್ ಅಂಗಡಿವೊಂದರಲ್ಲಿ ನಿಷೇಧಿತ ಸುಮಾರು ಒಂದು ಕ್ವಿಂಟಲ್ ಗೂ ಹೆಚ್ಚು ಪ್ಲಾಸ್ಟಿಕ್ ನ್ನು ಕರ್ನಾಟಕ ರಕ್ಷಣಾ ವೇದಿಕೆ…

ADMIN ADMIN 1 Min Read

ಕಿಮ್ಸ್\’ದಿಂದ ನಾಪತ್ತೆಯಾಗಿದವನನ್ನು ಪತ್ತೆ ಮಾಡಿದ ವಿದ್ಯಾನಗರದ ಪೋಲಿಸರು…!

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬ ನಾಪತ್ತೆಯಾಗಿರುವ ಪ್ರಕರಣವನ್ನು ವಿದ್ಯಾನಗರ ಠಾಣೆಯ ಪೋಲಿಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು,…

ADMIN ADMIN 1 Min Read

45 ಜನ ರೌಡಿಗಳ ಗಡಿಪಾರು ಮಾಡಿದ ಹುಬ್ಬಳ್ಳಿ ಧಾರವಾಡ ಪೊಲೀಸ ಇಲಾಖೆ..!!

ಹುಬ್ಬಳ್ಳಿ: ರೂಢಿಗತ ಮತ್ತು ನಿರಂತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯ ಘಟಕ ವ್ಯಾಪ್ತಿಯ 45 ಜನರನ್ನು ಬೇರೆಬೇರೆ…

24 ಘಂಟೆಯಲ್ಲಿ ಮೂರು ಆರೋಪಿಗಳ ಹೆಡೆಮುರಿ ಕಟ್ಟಿದ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು…

ಹುಬ್ಬಳ್ಳಿ; ನಗರದ ಹೊರವಲಯದ ತಾರಿಹಾಳದ ಲೋಟಸ್ ಬಾರ್ ಹತ್ತಿರವಿರುವ ಚಿಕ್ಕು ತೋಟದಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿದ್ದು, ಮೃತ ವ್ಯಕ್ತಿಯ ಸಾವಿನ…

ADMIN ADMIN 1 Min Read

ಹುಬ್ಬಳ್ಳಿ: \” ದಾವೂದ್ MD \” ಹತ್ಯೆಯ ಯತ್ನಕ್ಕೆ ಇದೆನಾ ಇಮ್ತಿಯಾಜ್ \” ಕಾರ್ತುಸ್ \” ಕೊಲೆ ಕಾರಣ???

ಹುಬ್ಬಳ್ಳಿ: ಅಂಜುಮನ್ ಸಂಸ್ಥೆಯ ಸದಸ್ಯ ಮಹಮ್ಮದ್ ದಾವೂದ್ ಅಲಿಯಾಸ್ MD ಮೇಲೆ ಗುರುವಾರ ನಡೆದ ಘಟನೆಗೆ ಹಳೆಯ ವೈಷಮ್ಯವೇ ಕಾರಣ…

ADMIN ADMIN 1 Min Read

ಹುಬ್ಬಳ್ಳಿ: ರಸ್ತೆ ಅಪಘಾತ, ಬೈಕ್ ಸವಾರ ಸಾವು…

ಹುಬ್ಬಳ್ಳಿ: ಬೈಕ್ ಹಾಗೂ ಟಾಟಾ ಎಎಸ್ ವಾಹನ ನಡುವೆ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ ಸವಾರನೋರ್ವ ಚಿಕಿತ್ಸೆ ಫಲಕಾರಿಯಾಗದೇ…

ADMIN ADMIN 1 Min Read

ಹುಬ್ಬಳ್ಳಿ: ಅಣ್ಣ ತಮ್ಮನ ಜಗಳ, ತಾಯಿಯ ಕೊಲೆಯಲ್ಲಿ ಅಂತ್ಯ..!!

ಹುಬ್ಬಳ್ಳಿ: ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಸಹೋದರ ನಡುವೆ ಜಗಳ ನಡೆಡಿದ್ದು, ಅದನ್ನು ಬಿಡಿಸಲು ಹೋದ ತಾಯಿಗೆ ಏಟು…

ಹುಬ್ಬಳ್ಳಿ: ಜೂಜು ಅಡ್ಡೆ ಮೇಲೆ ದಾಳಿ, ಪ್ರತ್ಯೇಕ ಪ್ರಕರಣದಲ್ಲಿ 27 ಜನರ ಬಂಧನ…!

ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ. ಹುಬ್ಬಳ್ಳಿ ತಾಲ್ಲೂಕಿನಲ್ಲಿ ನಡೆಯುತ್ತಿದ್ದ ಅಕ್ರಮ ಜೂಜು ಅಡ್ಡೆಮೇಲೆ ದಾಳಿ ನಡೆಸಿ…

ADMIN ADMIN 1 Min Read

ಬ್ಯಾಂಕ್ ಸುಲಿಗೆಗೆ ವಿಫಲ ಯತ್ನ.. ನವನಗರ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಚರಣೆ.. ಆರೋಪಿಯ ಬಂಧನ..

ಹುಬ್ಬಳ್ಳಿ: ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಮಾಸ್ಕ್ ಹಾಕಿಕೊಂಡ ವ್ಯಕ್ತಿಯೋರ್ವ ಬ್ಯಾಂಕಿನ ಹಣ…

ADMIN ADMIN 1 Min Read
Translate »

You cannot copy content of this page