Karnataka Public Voice

Hubli Dharwad Police

ಪುಣೆ ಬೆಂಗಳೂರು ರಾಷ್ಟೀಯ ಹೇದಾರಿಯಲ್ಲಿ ಸರಣಿ ಅಪಘಾತ..!

ಧಾರವಾಡ: ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ವೆಂಕಟಾಪುರ ಹಳೆ ಮುಲ್ಲಾ ದಾಬಾ ಬಳಿ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮಹೀಂದ್ರಾ ಪಿಕ್ ಅಪ್ ಕಾರ, ಒಂದು ಸ್ವಿಫ್ಟ್…

ADMIN ADMIN

ಪಾಲಿಕೆ ಸದಸ್ಯನ ಕೊಲೆಗೆ ಯತ್ನ..ಬಳಿಕ ತಲೆ ಮರೆಸಿಕೊಂಡಿದ್ದ ಸೈಫ್ ಅಂದರ….!

ಹುಬ್ಬಳ್ಳಿ: ಕೆಲವು ವರ್ಷಗಳ ಹಿಂದೆ ಪಾಲಿಕೆ ಸದಸ್ಯ ಆರಿಫ್ ಭದ್ರಾಪೂರ್ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿ ಪರಾರಿಯಾದ ವ್ಯಕ್ತಿಯನ್ನು ಬಂಧಿಸುವಲ್ಲಿ ಶಹರ ಠಾಣೆಯ ಪೊಲೀಸರು…

ADMIN ADMIN

ಹೈಡ್ರೋಜಿನ್ ಹೊತ್ತು ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ…

ಹುಬ್ಬಳ್ಳಿ : ಹೈಡ್ರೋಜಿನ್ ಹೊತ್ತು ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಹುಬ್ಬಳ್ಳಿ ಹೊರ ವಲಯದ ರಾಯನಾಳ ಸೇತುವೆ ಬಳಿ ನಡೆದಿದೆ. ಲಾರಿ‌ಬಿದ್ದ…

ADMIN ADMIN
- Advertisement -
Ad imageAd image
Latest Hubli Dharwad Police News

ಹುಬ್ಬಳ್ಳಿ ಹೊರವಲಯಕ್ಕೆ ಬಂದ್ರೆ ಹುಷಾರ್…!.! “ಮರಳು ಮರುಳಾಗಿ ಮರಳು” ಮಾಡುತ್ತಿರುವ ಮರಳು ದಂಧೆ..!!

ಹುಬ್ಬಳ್ಳಿ ಎಂದರೆ ವಾಣಿಜ್ಯ ನಗರಿ ಎಂದೇ ಹೆಸರುವಾಸಿ. ಈ ವಾಣಿಜ್ಯ ನಗರಿಯಲ್ಲಿ ಕೇವಲ ವಾಣಿಜ್ಯೋದ್ಯಮ ವ್ಯಾಪಾರ,…

karnatakapublicvoice karnatakapublicvoice

ಹುಬ್ಬಳ್ಳಿಯಲ್ಲಿ ಮತ್ತೆ ಸದ್ದು ಮಾಡಿದ ಪೊಲೀಸರ ಬಂದೂಕು…!!!

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪೊಲೀಸ್ ಬಂದೂಕು ಮತ್ತೆ ಸದ್ದು ಮಾಡಿದೆ. ನಟೋರಿಯಸ್ ದರೋಡೆಕೋರರ ಕಾಲಿಗೆ ಹು-ಧಾ ಸಿಸಿಬಿ…

karnatakapublicvoice karnatakapublicvoice

ಬೈಕ್ ಕಳ್ಳತನ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ಆರೋಪಿ ನೇಣಿಗೆ ಶರಣು…!!

ಹುಬ್ಬಳ್ಳಿ: ಬೈಕ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯ…

karnatakapublicvoice karnatakapublicvoice

ಅಂತ್ಯಕ್ರಿಯೆಗೆ ತೆರಳಿದ್ದ ವ್ಯಕ್ತಿ ಮಸಣಕ್ಕೆ… ವಿಧಿಯೇ ನೀನೆಂತಾ ಕ್ರೂರಿ..!

ಟ್ರಕ್ ಹಾಗೂ ಬೈಕ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಿಂದಾಗಿ ಸ್ಥಳದಲ್ಲೇ ಬೈಕ್ ಸವಾರನೋರ್ವ ಸಾವನ್ನಪ್ಪಿದ ಘಟನೆ…

ADMIN ADMIN

ಹುಬ್ಬಳ್ಳಿ ಬ್ರೇಕಿಂಗ್: ಜ್ಯಾಬಿನ್ಸ್ ಕಾಲೇಜ್ ಪ್ರಾಧ್ಯಾಪಕ ನೇಣಿಗೆ ಶರಣು…!!

ಹುಬ್ಬಳ್ಳಿ: ಜಾಬಿನ್ಸ್ ಕಾಲೇಜ್ ಪ್ರಾಧ್ಯಾಪಕರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ವಿದ್ಯಾನಗರದ ಜೆ.ಜಿ.ಕಾಮರ್ಸ್…

ADMIN ADMIN

ಹಳೇ ವೈಷಮ್ಯದ ಹಿನ್ನೆಲೆ ಬರ್ಬರವಾಗಿ ಕೊಲೆಯಾದ ರೌಡಿ ಶೀಟರ್..!!??

ಹಳೇ ವೈಷಮ್ಯದ ಹಿನ್ನಲೆಯಲ್ಲಿ ರೌಡಿ ಶೀಟರ್ ಓರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ತಾಲೂಕಿನ…

ADMIN ADMIN

ಕಿಡ್ನಾಪ್ ಮಾಡಿ, ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಮದುವೆಯಾದ ಪುಂಡ; ಕಂಬಿ ಹಿಂದೆ ತಳ್ಳಿದ ಶಹರ ಠಾಣೆ ಪೊಲೀಸರು..!

ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಯನ್ನು ಪುಸುಲಾಯಿಸಿ ದೈಹಿಕ ಸಂಪರ್ಕ ಬೆಳೆಸಿದ ಆರೋಪಿಯನ್ನು ಶಹರ ಠಾಣೆಯ ಪೊಲೀಸರು ಬಂಧಿಸಿ…

ADMIN ADMIN

“ತಮಟಗಾರ” ಸಹೋದರನಿಂದ ಪೋಲಿಸ್ ಮೇಲೆ ಬ್ಲೇಡ್ ನಿಂದ ಹಲ್ಲೆ…!!

ಧಾರವಾಡ: ಕಾರ ಪಾರ್ಕಿಂಗ್ ವಿಚಾರಕ್ಕೆ ಕಾಂಗ್ರೆಸ್ ಮುಖಂಡನ ಸಹೋದರರಿಂದ ಪೊಲೀಸ್ ಪೇದೆವೊಬ್ಬರ ಮೇಲೆ ಬ್ಲೇಡ್'ನಿಂದ ಹಲ್ಲೆ…

ADMIN ADMIN

30 ವರ್ಷದ ಯುವಕನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು..!!

ಯುವಕನೋರ್ವನನ್ನು ಗುಂಡು ಹಾರಿಸಿ ಕೊಲೆಗೈದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ತಡರಾತ್ರಿ…

ADMIN ADMIN
Translate »

You cannot copy content of this page